ಅರೇ! ಇದೆಂತರ "ಸ್ಟಾಂಡಿಂಗ್ ಹೋಟೆಲ್" ಹೇಳಿದರೆ? ಹೇಳಿ ನಿಂಗೊ ಕೇಳಲೂ ಸಾಕು. ಸತ್ಯಕ್ಕೂ ಹೇಳಕ್ಕಾದರೆ ನಿಂಗೊಗೆ ಹೆಚ್ಚಿನವಕ್ಕೂ ಇದೆಂತರ ಹೇಳಿ ಕೇಳಿ ಗೊಂತಿರ. ಆದರೆ ಬೆಂಗಳೂರಿಂಗೆ ಬಂದವೆಲ್ಲರೂ ಒಂದರಿಯಾದರೂ ಈ ಸ್ಟಾಂಡಿಂಗ್ ಹೋಟೆಲ್ಲುಗೊಕ್ಕೆ ಹೋಗಿಪ್ಪೀರಿ.
ಆನು ಮೊದಲು ಉಡಿಪಿಲ್ಲಿ ಇತ್ತಿದೆ. ಸಾಧಾರಣವಾಗಿ ಅಲ್ಲಿ ಇಪ್ಪ ಹೋಟೆಲುಗಳಲ್ಲಿ ಗಿರಾಕಿಗೊಕ್ಕೆ ಕೂಬಲೆ ವ್ಯವಸ್ಥೆ ಇರುತ್ತು. ಹಾಂಗೆಯೇ serve ಮಾಡುಲೆ servers ಇಕ್ಕು. ಇಲ್ಲದ್ದರೆ ಹಾಂಗಿಪ್ಪ ಹೋಟೆಲಿಂಗೆ ಅಲ್ಲಿ ಜನಂಗಳೂ ಕಡಮ್ಮೆ ಬಕ್ಕಷ್ಟೆ. ಹೀಂಗಿಪ್ಪ ಊರಿಂದ ಆನು ನಮ್ಮ silicon city ಬೆಂಗಳೂರಿಂಗೆ ಬಂದೆ ನೋಡಿ. ಇಲ್ಲಿ ಈ "ಸ್ಟಾಂಡಿಂಗ್ ಹೋಟೆಲ್" ಗಳದ್ದೇ ಕಾರುಬಾರು. ಪ್ರತಿಯೊಬ್ಬಂಗೂ ಅವನವನ ಕೆಲಸದ್ದೇ ತೆರಕ್ಕ. ಇವರ life styleಗೆ ಸರಿಯಾಗಿ fast food ಹೋಟೆಲ್ಸ್ ಇಲ್ಲಿ famous. ಹೆಚ್ಚಾಗಿ self service ಇಪ್ಪ ಇಲ್ಲಿ 2, 3 table ಹಾಕಿ ಇರುತ್ತವು. ಅಲ್ಲಿಯೇ ನಾವು ನಿಂದುಕೊಂಡು ತಿಂಬ್ರಾಣ ಮುಗಿಸಿಕೊಂಡು ಹೋಯೆಕ್ಕು.
ಎನಗೆ ಅವಿನಾಶ (ಎನ್ನ room mate) ಸುರುವಿಂಗೆ introduce ಮಾಡಿ ಕೊಟ್ಟದು ಈ "ಪ್ರಸಿದ್ಧಿ ಹೋಟೆಲ್", ಜಯನಗರ 9th blockಲಿ ಇಪ್ಪದು. ಇಲ್ಲಿ ಹಾಂಗೆ 2, 3 table ಹಾಕಿದ್ದವು. Customerಗೊ ಜಾಸ್ತಿ ಬತ್ತವು ಹೇಳಿ ಎದುರು ಇಪ್ಪ pedestrain walk ಲಿ ಸಾನ 2 table ಹಾಕಿದ್ದವು. ಇಲ್ಲಿ ಹಾಂಗೆ self service ಮಾಡ್ಕೊಂಡು, ನಿಂದುಕೊಂಡೇ ಎಂಗೊ ತಿಂಬದು ಮುಗಿಸಿಕೊಂಡು officeಗೆ ಹೋಪದು. ಕೆಲವು ಸರ್ತಿ ಈ ಹೋಟೆಲಿನ ಹೆಸರು ಎನಗೆ ನೆನಪ್ಪಿಂಗೆ ಬತ್ತಿಲ್ಲೆ. ಅಂಬಗ ಎಲ್ಲ ಆನು ಇದರ "ಆ ಸ್ಟಾಂಡಿಂಗ್ ಹೋಟೆಲ್ ಇದ್ದಲ್ಲದ" ಹೇಳಿ ಹೇಳುವುದು. ಹಾಂಗಾಗಿ ಎಂಗಳ ಮನೆಲಿ ಈ ಹೋಟೆಲ್ "ಸ್ಟಾಂಡಿಂಗ್ ಹೋಟೆಲ್" ಹೇಳಿಯೇ world famous ಆಯಿದು.
Thursday, 29 May 2008
Wednesday, 28 May 2008
ವಚನಗಳು
Always remember MONEY is not everything; but make sure that you have made it a lot before talking such nonsense.
Monday, 26 May 2008
ಒಂದೊಂದೆ...
ಒಂದೊಂದೆ ಬಚ್ಚಿಟ್ಟ ಮಾತು
ಒಂದೊಂದಾಗಿ ಕೂಡಿಟ್ಟ ಕವನ
ನನ್ನಿಂದ ನಾ ದೂರ ನಿಂತು
ನಾ ಕಂಡೆ ಮಾತಾಡೊ ಮೌನ
ಸೋಲುವುದು ಹೃದಯ ಹೀಗೇಕೆ
ತಿಳಿ ತಿಳಿದು ನಗುವೆ ನೀನೇಕೆ
ಮಾತಾಡು ಓ ಮೌನ
ಮಾತಾಡು ಹೇ ಹೆ ಹೇ
ಒಂದೊಂದೆ ಬಚ್ಚಿಟ್ಟ ಮಾತು
ಒಂದೊಂದಾಗಿ ಕೂಡಿಟ್ಟ ಕವನ
ಸುಳ್ಳು ಸುಳ್ಳೆ ಮುನಿಸು
ಆ ನೂರು ಕಳ್ಳ ಕನಸು
ಆ ಮುಸ್ಸಂಜೆ ಮಬ್ಬಲ್ಲಿ ಮುತ್ತಿಟ್ಟೋರು ಯಾರು
ಕೆನ್ನೆ ನಿಂದ ಮುತ್ತು ನಂದ
ಬಗೆ ಹರಿಯದ ಒಗಟು ಇದೂ
ಮೊದಲು ಅಪ್ಪಿಕೊಂಡ, ಆ ಮಧುರ ಮೌನದೊಳಗೆ
ಬಿಸಿ ಉಸಿರಲಿ ಮೊದಲು ಹೆಸರ ಪಿಸಿಗುಟ್ಟಿದ್ದು ಯಾರೂ.
ಈ ವಿರಹದಲಿ ಅಡಗಿದೆಯೊ,
ಸನಿಹ ಸನಿಹದಲಿ ಯಾಕಿದೆ ವಿರಹ ಹೇಳುವೆಯಾ
ಒಂದೊಂದೆ ಬಚ್ಚಿಟ್ಟ ಮಾತು
ಒಂದೊಂದಾಗಿ ಕೂಡಿಟ್ಟ ಕವನ
ನನ್ನಿಂದ ನಾ ದೂರ ನಿಂತು
ನಾ ಕಂಡೆ ಮಾತಾಡೊ ಮೌನಾ
ಓ ಓ ಓ ಓ ಸಣ್ಣ ತಪ್ಪಿಗಾಗಿ, ಮಾತು ಸತ್ತು ಹೋಗಿ
ಆ ಮಂಕಾದ ರಾತ್ರಿಲಿ ಬಿಕ್ಕಳಿಸಿದ್ದು ಯಾರು
ತಪ್ಪು ನಿಂದ? ಒಪ್ಪು ನಂದ?
ಕೊನೆಗಾಣದ ಒಗಟು ಇದೂ
ಮುಂಜಾನೆ ನಿದ್ರೆಲಿ ನಾ ಹೇಳಲಾರದ ಕನಸ ನೀ ಸಿಕ್ಕಾಗ ಮಾತಡೊ ಮಾತೆಲ್ಲ ಬೇರೆ
ಈ ಸುಳ್ಳನ್ನು ಕಲಿಸುವುದೆ
ಕನಸು ಅದನ್ಯಾಕೆ ಬಯಸಿದೆ ಮನಸು
ಹೇಳುವೆಯಾ
ಒಂದೊಂದೆ ಬಚ್ಚಿಟ್ಟ ಮಾತು
ಒಂದೊಂದಾಗಿ ಕೂಡಿಟ್ಟ ಕವನ
ನನ್ನಿಂದ ನಾ ದೂರ ನಿಂತು
ನಾ ಕಂಡೆ ಮಾತಾಡೊ ಮೌನ
ಚಿತ್ರ: ಇಂತಿ ನಿನ್ನ ಪ್ರೀತಿಯ
ಬರೆದವರು: ಯೋಗರಾಜ್ ಭಟ್
ಒಂದೊಂದಾಗಿ ಕೂಡಿಟ್ಟ ಕವನ
ನನ್ನಿಂದ ನಾ ದೂರ ನಿಂತು
ನಾ ಕಂಡೆ ಮಾತಾಡೊ ಮೌನ
ಸೋಲುವುದು ಹೃದಯ ಹೀಗೇಕೆ
ತಿಳಿ ತಿಳಿದು ನಗುವೆ ನೀನೇಕೆ
ಮಾತಾಡು ಓ ಮೌನ
ಮಾತಾಡು ಹೇ ಹೆ ಹೇ
ಒಂದೊಂದೆ ಬಚ್ಚಿಟ್ಟ ಮಾತು
ಒಂದೊಂದಾಗಿ ಕೂಡಿಟ್ಟ ಕವನ
ಸುಳ್ಳು ಸುಳ್ಳೆ ಮುನಿಸು
ಆ ನೂರು ಕಳ್ಳ ಕನಸು
ಆ ಮುಸ್ಸಂಜೆ ಮಬ್ಬಲ್ಲಿ ಮುತ್ತಿಟ್ಟೋರು ಯಾರು
ಕೆನ್ನೆ ನಿಂದ ಮುತ್ತು ನಂದ
ಬಗೆ ಹರಿಯದ ಒಗಟು ಇದೂ
ಮೊದಲು ಅಪ್ಪಿಕೊಂಡ, ಆ ಮಧುರ ಮೌನದೊಳಗೆ
ಬಿಸಿ ಉಸಿರಲಿ ಮೊದಲು ಹೆಸರ ಪಿಸಿಗುಟ್ಟಿದ್ದು ಯಾರೂ.
ಈ ವಿರಹದಲಿ ಅಡಗಿದೆಯೊ,
ಸನಿಹ ಸನಿಹದಲಿ ಯಾಕಿದೆ ವಿರಹ ಹೇಳುವೆಯಾ
ಒಂದೊಂದೆ ಬಚ್ಚಿಟ್ಟ ಮಾತು
ಒಂದೊಂದಾಗಿ ಕೂಡಿಟ್ಟ ಕವನ
ನನ್ನಿಂದ ನಾ ದೂರ ನಿಂತು
ನಾ ಕಂಡೆ ಮಾತಾಡೊ ಮೌನಾ
ಓ ಓ ಓ ಓ ಸಣ್ಣ ತಪ್ಪಿಗಾಗಿ, ಮಾತು ಸತ್ತು ಹೋಗಿ
ಆ ಮಂಕಾದ ರಾತ್ರಿಲಿ ಬಿಕ್ಕಳಿಸಿದ್ದು ಯಾರು
ತಪ್ಪು ನಿಂದ? ಒಪ್ಪು ನಂದ?
ಕೊನೆಗಾಣದ ಒಗಟು ಇದೂ
ಮುಂಜಾನೆ ನಿದ್ರೆಲಿ ನಾ ಹೇಳಲಾರದ ಕನಸ ನೀ ಸಿಕ್ಕಾಗ ಮಾತಡೊ ಮಾತೆಲ್ಲ ಬೇರೆ
ಈ ಸುಳ್ಳನ್ನು ಕಲಿಸುವುದೆ
ಕನಸು ಅದನ್ಯಾಕೆ ಬಯಸಿದೆ ಮನಸು
ಹೇಳುವೆಯಾ
ಒಂದೊಂದೆ ಬಚ್ಚಿಟ್ಟ ಮಾತು
ಒಂದೊಂದಾಗಿ ಕೂಡಿಟ್ಟ ಕವನ
ನನ್ನಿಂದ ನಾ ದೂರ ನಿಂತು
ನಾ ಕಂಡೆ ಮಾತಾಡೊ ಮೌನ
ಚಿತ್ರ: ಇಂತಿ ನಿನ್ನ ಪ್ರೀತಿಯ
ಬರೆದವರು: ಯೋಗರಾಜ್ ಭಟ್
Thursday, 15 May 2008
Life is beautiful
Here is an article by Allen Partridge in Adobe blogs web page. He shares some of his experiences during the visit to Adobe Bangalore and the interactions with Director Engineering team. Interestingly I am part of this Director Engg team, so I am posting a link to this web page here :-).
http://blogs.adobe.com/shockwaves/2008/01/life_is_beautiful_on_bannergha.html
http://blogs.adobe.com/shockwaves/2008/01/life_is_beautiful_on_bannergha.html
ನಿನ್ನ ನೋಡಲೆಂತೋ...

ನಿನ್ನ ನೋಡಲೆಂತೋ ಮಾತನಾಡಲೆಂತೋ
ಮನಸ ಕೇಳಲೆಂತೋ ಪ್ರೀತಿ ಹೇಳಲೆಂತೋ
ಆಹಾ ಒಂಥರಾ ಥರಾ
ಹೇಳಲೊಂಥರಾ ಥರಾ ಕೇಳಲೊಂಥರಾ ಥರಾ
ಕಣ್ಣಿಗೇನು ಕಾಣದೆ ಸ್ಪರ್ಶವೇನೂ ಇಲ್ಲದೆ
ಏನು ನನ್ನ ಕಾಡಿದೆ ಏನು ಅರ್ಥವಾಗದೆ
ಹಗಲು ರಾತ್ರಿ ನಿನದೇ ನೂರು ನೆನಪು ಮೂಡಿದೆ
ನನ್ನಲೇನೊ ಆಗಿದೆ ಹೇಳಲೇನು ಆಗದೆ
ಮನಸು ಮಾಯವೆಂತೋ ಮಧುರ ಭಾವವೆಂತೋ
ಪಯಣ ಎಲ್ಲಿಗೆಂತೋ ನಯನ ಸೇರಲೆಂತೋ
ಮಿಲನವಾಗಲೆಂತೋ ಗಮನ ಎಲ್ಲೋ ಎಂತೋ
ಆಹಾ ಒಂಥರಾ ಥರಾ..
ಮೆಲ್ಲ ಮೆಲ್ಲ ಮೆಲ್ಲುವ ಸನ್ನೆಯಲ್ಲೆ ಕೊಲ್ಲುವ
ಸದ್ದೆ ಇರದ ಉತ್ಸವ ಪ್ರೀತಿ ಒಂದೆ ಅಲ್ಲವ
ಘಲ್ಲು ಘಲ್ಲು ಎನ್ನುವ ಹೃದಯ ಗೆಜ್ಜೆ ನಾದವ
ಪ್ರೀತಿ ತಂದ ರಾಗವ ತಾಳಲೆಂತು ಕಾದವ
ಹೃದಯದಲ್ಲಿ ಎಂತೋ ಉದಯವಾಯಿತೆಂತೋ
ಸನಿಹವಾಗಲೆಂತೋ ಕನಸು ಕಾಡಲೆಂತೋ
ಹರುಷ ಏನೋ ಎಂತೋ ಸೊಗಸ ಹೇಳಲೆಂತೋ
ಆಹಾ ಒಂಥರಾ ಥರಾ..
ಚಿತ್ರ: ಮುಸ್ಸಂಜೆ ಮಾತು
ಬರೆದವರು: ರಾಮ್ ನಾರಾಯಣ್
Monday, 12 May 2008
ಕಾಗದದ ದೋಣಿ...

ಕಾಗದದ ದೋಣಿ ನಮ್ಮ ಸಂಸಾರ
ಮುಳುಗದಂತೆ ನೋಡುವುದು ನಿನ್ನ ಭಾರ
ಪ್ರೀತಿ ತಂದು ತುಂಬುವುದೆ ನಿನ್ನ ಭಾರ
ಹೂವಿನಂತೆ ಸಾಗಿಸುವೆ ಸಂಸಾರ
ಸಖಿ ಸಖ...
ನಾನೂ ನೀನೂ ಜೋಡಿ.. ಜೀವನ ಹೂವಿನ ದಾರಿ.
ಆಗಸಕ್ಕೆ ಏಣಿಯ ಹಾಕಿ ಜಾರುವುದು ಏಕೆ ಪ್ರಾಣ ಸಖಿ
ಗಾಳಿ ಗೋಪುರ ಕಟ್ಟಲಾಗದೆ ಸೋಲುವುದು ಏಕೆ ಪ್ರಾಣ ಸಖ
ಬಂದಷ್ಟೆ ತಂದು ಇದ್ದಷ್ಟೆ ಉಂಡು ಹಾಯಾಗಿ ನಾವು ಬಾಳೋಣ
ಬೆಚ್ಚನೆ ಮನದ ಇಚ್ಛೆಯ ತಣಿಸಿ ಸ್ವರ್ಗಕ್ಕೆ ಕಿಚ್ಚು ಹಚ್ಚೋಣ.
ಬಾಳಿನಲ್ಲಿ ಬರೋ ಪ್ರತಿ ರಾತ್ರಿಯ ಮೊದಲ ರಾತ್ರಿ ಎನಿಸೋಣ
ಬಯಸದೆ ಬಂದ ಈ ಮ್ಯೆತ್ರಿಯ ಮಧುರವಾಗಿ ಉಳಿಸೋಣ
ದುಡುಕು ಹಾಳು ಸಿಡುಕು ಗೋಳು ಎಂದು ಬುದ್ಧಿಗೆ ತಿಳಿಸೋಣ
ದೂರದ ಬೆಟ್ಟ ನುಣ್ಣಗೆ ಎಂದು ನೊಂದ ಮನಸಿಗೆ ಕಲಿಸೋಣ.
ಚಿತ್ರ: ನಾನು ನೀನು ಜೋಡಿ
Wednesday, 7 May 2008
ಒಮ್ಮೆ ನಿನ್ನನ್ನು ಕಣ್ತುಂಬ...
ನನ್ನ ಹಳೆಯ ನೆನಪುಗಳ ಕೆದಕುತ ಬರೆಯುತ್ತಿದ್ದೇನೆ ಈ ಕೆಳಗಿನ ಸಿನಿಮಾ ಹಾಡಿನ ಸಾಲುಗಳನ್ನ...
ಒಮ್ಮೆ ನಿನ್ನನ್ನು ಕಣ್ತುಂಬ ಕಾಣುವಾಸೆ ಎಲ್ಲಿರುವೆ
ಭುವಿಯಲ್ಲೊ ಬಾನಲ್ಲೊ ಇನ್ನೆಲ್ಲೋ ನಾ ಕಾಣೆ
ಅರಳಿರುವ ಹೂವಿನಲ್ಲಿ ನಿನ್ನ ನೋಟವ
ಹರಿಯುತಿಹ ನೀರಿನಲ್ಲಿ ನಿನ್ನ ಓಟವ
ಇಂಪಾದ ಗಾನದಲ್ಲಿ ನಿನ್ನ ಮನದ ಭಾವವ
ಮಳೆ ಬಿಲ್ಲ ಬಣ್ಣದಲ್ಲಿ ನಿನ್ನ ಅಂದವ
ನವಿಲಾಡೋ ನಾಟ್ಯದಲ್ಲಿ ನಿನ್ನ ಚೆಂದವ
ತಂಪಾದ ಗಾಳಿಯಲ್ಲಿ ನೀನಾಡೊ ಆಟವ
ದಿನವೆಲ್ಲ ನಾ ಕಂಡೆ ನಾ ಕಂಡು ಬೆರಗಾದೆ
ಮಿನುಗುತಿಹ ತಾರೆಯೆಲ್ಲ ನಿನ್ನ ಕಣ್ಗಳೋ
ನಗುತಿರಲು ಭೂಮಿಗೆಲ್ಲ ಬೆಳದಿಂಗಳೋ
ಆ ಬೆಳ್ಳಿ ಮೋಡವೆಲ್ಲ ನೀ ಬರೆದ ಬೊಂಬೆಗಳೋ
ಮೂಡಣದ ಅಂಚಿನಿಂದ ನಿನ್ನ ಪಯಣವೋ
ಮುಂಜಾನೆ ಕಾಣೋ ಕೆಂಪು ಚೆಂದುಟಿಯ ಬಣ್ಣವೋ
ಆಗಸದ ನೀಲಿಯೆಲ್ಲ ನೀ ನಡೆವ ಹಾದಿಯೋ
ನಿನ್ನಂತೆ ಯಾರಿಲ್ಲ ನಿನ್ನಲ್ಲೇ ಮನಸೆಲ್ಲ
ಚಿತ್ರ: ಗಾಳಿ ಮಾತು
ಬರೆದವರು: ಚಿ ಉದಯಶಂಕರ್
ಒಮ್ಮೆ ನಿನ್ನನ್ನು ಕಣ್ತುಂಬ ಕಾಣುವಾಸೆ ಎಲ್ಲಿರುವೆ
ಭುವಿಯಲ್ಲೊ ಬಾನಲ್ಲೊ ಇನ್ನೆಲ್ಲೋ ನಾ ಕಾಣೆ
ಅರಳಿರುವ ಹೂವಿನಲ್ಲಿ ನಿನ್ನ ನೋಟವ
ಹರಿಯುತಿಹ ನೀರಿನಲ್ಲಿ ನಿನ್ನ ಓಟವ
ಇಂಪಾದ ಗಾನದಲ್ಲಿ ನಿನ್ನ ಮನದ ಭಾವವ
ಮಳೆ ಬಿಲ್ಲ ಬಣ್ಣದಲ್ಲಿ ನಿನ್ನ ಅಂದವ
ನವಿಲಾಡೋ ನಾಟ್ಯದಲ್ಲಿ ನಿನ್ನ ಚೆಂದವ
ತಂಪಾದ ಗಾಳಿಯಲ್ಲಿ ನೀನಾಡೊ ಆಟವ
ದಿನವೆಲ್ಲ ನಾ ಕಂಡೆ ನಾ ಕಂಡು ಬೆರಗಾದೆ
ಮಿನುಗುತಿಹ ತಾರೆಯೆಲ್ಲ ನಿನ್ನ ಕಣ್ಗಳೋ
ನಗುತಿರಲು ಭೂಮಿಗೆಲ್ಲ ಬೆಳದಿಂಗಳೋ
ಆ ಬೆಳ್ಳಿ ಮೋಡವೆಲ್ಲ ನೀ ಬರೆದ ಬೊಂಬೆಗಳೋ
ಮೂಡಣದ ಅಂಚಿನಿಂದ ನಿನ್ನ ಪಯಣವೋ
ಮುಂಜಾನೆ ಕಾಣೋ ಕೆಂಪು ಚೆಂದುಟಿಯ ಬಣ್ಣವೋ
ಆಗಸದ ನೀಲಿಯೆಲ್ಲ ನೀ ನಡೆವ ಹಾದಿಯೋ
ನಿನ್ನಂತೆ ಯಾರಿಲ್ಲ ನಿನ್ನಲ್ಲೇ ಮನಸೆಲ್ಲ
ಚಿತ್ರ: ಗಾಳಿ ಮಾತು
ಬರೆದವರು: ಚಿ ಉದಯಶಂಕರ್
Subscribe to:
Posts (Atom)